ಹರಿಹರದಲ್ಲಿ ಇಂದು ಬಿಸಿಯೂಟ ತಯಾರಕರ ಜಿಲ್ಲಾ ಸಮ್ಮೇಳನ

ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಜಿಲ್ಲಾ ಸಮ್ಮೇಳನವು ಹನಗವಾಡಿ ಬೈಪಾಸ್‌ ಹತ್ತಿರದ  ಬಿ. ಕಷ್ಣಪ್ಪ ಭವನದಲ್ಲಿ ಇಂದು ಸಂಜೆ 4 ಕ್ಕೆ ನಡೆಯವುದು ಎಂದು ಬಿಸಿ ಊಟ ತಯಾರಕರ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ತಿಳಿಸಿದ್ದಾರೆ.

error: Content is protected !!