ನಾಳೆ ಭಾವಸಾರ ಕ್ಷತ್ರಿಯ ದೈವ ಮಂಡಳಿ ಸಭೆ

ದಾವಣಗೆರೆ, ಜು. 18- ಇಲ್ಲಿನ ಮಹಾರಾಜ ಪೇಟೆಯ ಭಾವಸಾರ ಕ್ಷತ್ರಿಯ ದೈವ ಮಂಡಳಿಯ ಸರ್ವ ಸದಸ್ಯರ ಮಹಾಸಭೆಯನ್ನು ನಾಡಿದ್ದು ದಿನಾಂಕ 20ರ ಶನಿವಾರ ಸಂಜೆ 5 ಗಂಟೆಗೆ  ಕರೆಯಲಾಗಿದೆ.

error: Content is protected !!