ಹುಬ್ಬಳ್ಳಿಯಲ್ಲಿ ನಾಳೆ ಉಪ್ಪಾರ ವಧು-ವರರ ಸಮಾವೇಶ

ದಾವಣಗೆರೆ, ಜು. 12- ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಮತ್ತು ವಿಶ್ವ ಭಗೀರಥ ಟ್ರಸ್ಟ್ ಪರಿವಾರದಿಂದ ನಾಡಿದ್ದು ದಿನಾಂಕ 14 ರ ಭಾನುವಾರ   ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ರಾಷ್ಟ್ರಮಟ್ಟದ ಉಪ್ಪಾರ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ. ವಿವರಕ್ಕೆ ಭರತ್ ಮೈಲಾರ್ ರಾಜ್ಯ ಪ್ರಧಾನ ಕಾರ್ಯದರ್ಶಿ (9886677266), ಸುಧೀರ್ ಉಪ್ಪಾರ್ (94498 86150), ವಿಷ್ಣು ಲಾತೂರು (9448225046), ಈಶ್ವರಪ್ಪ ಶಿರಕೋಳ (9448076415) ಇವರನ್ನು ಸಂಪರ್ಕಿಸಬಹುದು.

error: Content is protected !!