ನಗರದಲ್ಲಿ ನಾಳೆ ಮಜ್ಜಿಗೆ ವಿತರಣೆ

ದಾವಣಗೆರೆ, ಏ. 8- ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ನಾಡಿದ್ದು ದಿನಾಂಕ 10ರ ಬುಧವಾರ ಎ.ಹೆಚ್. ಶಿವಪ್ಪಯ್ಯ ಮತ್ತು ಮರಿ ಮೊಮಕ್ಕ ಳಾದ ಎ.ಹೆಚ್.  ಸೇತೋಷ್, ಎ.ಹೆಚ್.ಸಂದೇಶ್, ಸೌಭಾಗ್ಯ ಶಿವಲಿಂಗಪ್ಪ, ಸುಷ್ಮಾ ಏಕಬೋಟೆ ಅವರು  ದಾನಿಗಳಾಗಿದ್ದಾರೆ. 

ಈ ಸತ್ಕಾರ್ಯಕ್ಕೆ ದಾನ ಮಾಡ ಬಯಸುವವರು ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು  ಸಂಪರ್ಕಿಸಬಹುದು.

error: Content is protected !!