ನಗರದಲ್ಲಿ ಇಂದು ಯುಗಾದಿ ಉತ್ಸವ

ಭಾರತ್‌ ವಿಕಾಸ್‌ ಪರಿಷತ್ತಿನ ಗೌತಮ ಶಾಖೆ (ದಾವಣಗೆರೆ) ವತಿಯಿಂದ  ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿರುವ ವಿನಾಯಕ ದೇವಸ್ಥಾನ ಆವರಣದಲ್ಲಿ ಇಂದು ಸಂಜೆ 7 ಕ್ಕೆ ಯುಗಾದಿ ಉತ್ಸವ ನಡೆಯಲಿದೆ. ಜಗನ್ನಾಥ ನಾಡಿಗೇರ್‌
ಮುಖ್ಯ ಅತಿಥಿಯಾಗಿದ್ದಾರೆ. ಭಾರತ್‌ ವಿಕಾಸ್‌ ಪರಿಷತ್‌ ಅಧ್ಯಕ್ಷ ಅಜ್ಜಂಪುರ ಶೆಟ್ರು ವಿಜಯಕುಮಾರ್‌ ಅಧ್ಯಕ್ಷತೆ ವಹಿಸುವರು.

error: Content is protected !!