ತಾರೇಹಳ್ಳಿ : ಇಂದು ಅನ್ನ ಸಂತರ್ಪಣೆ

ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಮಹಾರಥೋ ತ್ಸವದ ಪ್ರಯುಕ್ತ ಇಂದು ಗುರುವಾರ ಅನ್ನ ಸಂತರ್ಪಣೆ,  ನಾಳೆ ಶುಕ್ರವಾರ ಓಕುಳಿ ಉತ್ಸವ ಜರುಗಲಿದೆ.

error: Content is protected !!