ದಾವಣಗೆರೆ, ಮಾ. 18 – ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೊನ್ನೆ ಏರ್ಪಾಡಾಗಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಸಪ್ತಾಹದ ಸಂದರ್ಭದಲ್ಲಿ ವಿದುಷಿ ಶುಭದಾ ಮತ್ತು ತಂಡದಿಂದ ವೀಣಾ ವಾದನ ನಡೆಯಿತು. ಕಲಾವಿದರಾದ ಸುಮನಾ, ನಿಹಾರಿಕಾ, ಸ್ಮಿತಾ, ಸ್ವರೂಪಾ, ಮಾಧುರಿ, ಕವಿತಾ, ಚಂದ್ರಿಕಾ, ಗೌರಿ, ಶಕುಂತಲಾ, ಸೌಮ್ಯ ಸಾಥ್ ನೀಡಿದರು.
ಶುಭದಾ ತಂಡದಿಂದ ವೀಣಾ ವಾದನ
![19 shubada 19.03.2024 ಶುಭದಾ ತಂಡದಿಂದ ವೀಣಾ ವಾದನ](https://janathavani.com/wp-content/uploads/2024/03/19-shubada-19.03.2024-860x310.jpg)