ರಾಗಿ, ನವಣೆ ಬೆಳೆಯ ಮೌಲ್ಯವರ್ಧನೆ ಬಗ್ಗೆ ತರಬೇತಿ

ದಾವಣಗೆರೆ, ನ.17- ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗು ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ (ಜೈಪುರ –  ರಾಜಸ್ಥಾನ) ಇವರುಗಳ ಸಂಯುಕ್ತಾಶ್ರಯದಲ್ಲಿ ‘ರಾಗಿ ಮತ್ತು ನವಣೆ ಬೆಳೆಯ ಮೌಲ್ಯವರ್ಧನೆ, ಪ್ಯಾಕಿಂಗ್, ಬ್ರಾಂಡಿಂಗ್ ಮತ್ತು ಮಾರುಕಟ್ಟೆಯ ಬಗ್ಗೆ ತರಬೇತಿ’ಯನ್ನು ಸ್ಥಳೀಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದೇ ದಿನಾಂಕ 20 ರಿಂದ 22ರವರೆಗೆ ಹಾಗು ಇದೇ ದಿನಾಂಕ 23 ರಿಂದ 25ರವರೆಗೆ ನಡೆಯಲಿವೆ.

ನೋಂದಣಿ ಮಾಡಿಕೊಳ್ಳಲು ಕೆವಿಕೆಯ ಕೃಷಿ ವಿಸ್ತರಣಾ ತಜ್ಞ ಜೆ. ರಘುರಾಜ   (9449833583) ಅವರನ್ನು ಸಂಪರ್ಕಿಸಬಹುದು.

error: Content is protected !!