ದಾವಣಗೆರೆ, ಜ. 28- ಸಿಂಧನೂರಿನಲ್ಲಿ ಈಚೆಗೆ ಮುಕ್ತಾಯಗೊಂಡ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಆಫೀಸರ್ನ ಕ್ಲಬ್ನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಎ.ಜಿ.ಎಂ ಹಾಗೂ ವಕೀಲ ಜಿ.ಆರ್. ಮಂಜುನಾಥ ಅವರು 65 ವಯಸ್ಸಿನ ವಿಭಾಗದ ಸಿಂಗಲ್ಸ್ನಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ ಹಾಗೂ ಡಬಲ್ಸ್ನಲ್ಲಿ ಸೆಮಿ ಫೈನಲ್ವರೆಗೂ ತಲುಪಿದ್ದಾರೆ.
ರಾಜ್ಯ ಟೆನ್ನಿಸ್ ಪಂದ್ಯ : ಮಂಜಣ್ಣ ಪ್ರಥಮ
