ದಾವಣಗೆರೆ, ಜು. 24- ನಗರದ ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದಲ್ಲಿ ಶಿವಯೋಗಿ ಬಕ್ಕೇಶ್ವರ ರುದ್ರ ಬಳಗದವರಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ವಿಜಯಾನಂದ ಸ್ವಾಮೀಜಿ, ಎಲ್.ಎಂ.ಆರ್. ಬಸವರಾಜಯ್ಯ ಮತ್ತು ರುದ್ರ ಬಳಗದವರು ಉಪಸ್ಥಿತರಿದ್ದರು.
ಬಕ್ಕೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮೆ
![24 gurupurnime news 25.07.2024 ಬಕ್ಕೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮೆ](https://janathavani.com/wp-content/uploads/2024/07/24-gurupurnime-news-25.07.2024-860x550.jpg)