ದಯಾಮರಣ ಹೋರಾಟಗಾರ್ತಿ, ಹಿರಿಯ ಶಿಕ್ಷಕಿ ಕರಿಬಸಮ್ಮಗೆ ಸನ್ಮಾನ

ದಯಾಮರಣ ಹೋರಾಟಗಾರ್ತಿ,  ಹಿರಿಯ ಶಿಕ್ಷಕಿ ಕರಿಬಸಮ್ಮಗೆ ಸನ್ಮಾನ

ದಾವಣಗೆರೆ, ಜು. 23- ಗುರು ಪೂರ್ಣಿಮೆ ಪ್ರಯುಕ್ತ ದಯಾಮರಣ ಹೋರಾಟ ಗಾರ್ತಿ, ಹಿರಿಯ ಶಿಕ್ಷಕಿ ಶ್ರೀಮತಿ ಎ.ಹೆಚ್. ಕರಿಬಸಮ್ಮ ಅವರನ್ನು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಅವರು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಕರಿಬಸಮ್ಮ ಅವರು ನಗರದ ಹಳೆ ಮಾಧ್ಯಮಿಕ ಶಾಲೆಯಲ್ಲಿ ತಮಗೆ ಹಿಂದಿ ಶಿಕ್ಷಕರಾಗಿ ಶಿಕ್ಷಣ ನೀಡಿದ್ದನ್ನು ಶಿವಯೋಗಿಸ್ವಾಮಿ ಸ್ಮರಿಸಿದರು.

error: Content is protected !!