ದಾವಣಗೆರೆ, ಸುದ್ದಿ ವೈವಿಧ್ಯವಾಯುವಿಹಾರ ಬಳಗದಿಂದ ಮಜ್ಜಿಗೆApril 23, 2024April 23, 2024By Janathavani0 ದಾವಣಗೆರೆ, ಏ. 22- ನಗರದ ವಿಕಾಸ ತರಂಗಿಣಿ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯುತ್ತಿರುವ 29ನೇ ವರ್ಷದ ಮಜ್ಜಿಗೆ ವಿತರಣೆ ಕಾರ್ಯಕ್ರಮದಲ್ಲಿ ಶಿವಯೋಗ ಮಂದಿರ ವಾಯುವಿಹಾರ ಬಳಗದವರು ಮಜ್ಜಿಗೆ ವಿತರಿಸಿದರು. ದಾವಣಗೆರೆ