ದಾವಣಗೆರೆ, ಏ. 21 – ನಗರದ ರೋಟರಿ ಬಾಲಭವನದಲ್ಲಿ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘದಿಂದ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕಲಾವಿದರುಗಳಿಗೆ ಸನ್ಮಾನಿಸಲಾಯಿತು. ಮಹಿಳಾ ಕಲಾವಿದರಿಗೆ ಉಚಿತ ಸೀರೆ ವಿತರಿಸಲಾಯಿತು.
ಕಲಾವಿದ ಎನ್.ಎಸ್.ರಾಜು, ಶ್ರೀಮತಿ ಎಚ್.ಕೆ. ಸತ್ಯಭಾಮ, ಡಿ.ಎಂ, ಕಲ್ಪನಾ ರಾಜ್, ಎಂ.ಎಸ್. ನಾಗರಾಜಪ್ಪ, ಶಿವನಗೌಡ ಎ. ಸೂರ್ಯಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.