ಯಡಿಯೂರಪ್ಪಗೆ ಹರೀಶ್ ಕೃತಜ್ಞತೆ

ಯಡಿಯೂರಪ್ಪಗೆ ಹರೀಶ್ ಕೃತಜ್ಞತೆ

ಮಲೇಬೆನ್ನೂರು, ಮೇ 18- ಹರಿಹರ ಕ್ಷೇತ್ರ ದಿಂದ ವಿಧಾನಸಭೆಗೆ 2 ನೇ ಬಾರಿಗೆ ಆಯ್ಕೆಯಾಗಿ ರುವ ಬಿ.ಪಿ. ಹರೀಶ್ ಅವರು ಗುರುವಾರ ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.

error: Content is protected !!