ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ವಾಸಿ ಬಸಾಪುರದ ಹೆಗ್ಗೇರಿ ಶಾರದಮ್ಮ ರುದ್ರಯ್ಯ (65) ಅವರು ದಿನಾಂಕ 11.06.2024ರ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು. ಸಹೋದರರು, ಸಹೋದರಿಯರು, ಮೂವರು ಪುತ್ರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.06.2024 ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಜಿಗಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆಗ್ಗೇರಿ ಶಾರದಮ್ಮ
![sharadamma ಹೆಗ್ಗೇರಿ ಶಾರದಮ್ಮ](https://janathavani.com/wp-content/uploads/2024/06/sharadamma-.jpg)