ದಾವಣಗೆರೆ, ಮೇ 5 – ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ವಾರ್ಡ್ ನಂಬರ್ 4 ರ ಮಿಲ್ಲತ್ ಕಾಲೋನಿ, ಬಾಷಾ ನಗರದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ಸೈಯದ್ ಅಲ್ತಾಫ್, ಸೈಯದ್ ಇರ್ಫಾನ್, ಸಂತೋಷ್, ವಾಜಿದ್, ದಿಲ್ಶಾದ್, ಫಜ್ಲು, ಸೈಯದ್ ತಾಜ್ ಮತ್ತಿತರರು ಹಾಜರಿದ್ದರು.
ಬಾಷಾ ನಗರದಲ್ಲಿ ಪ್ರಭಾ ಪರ ಪ್ರಚಾರ
![28 bhashanagar 06.05.2024 ಬಾಷಾ ನಗರದಲ್ಲಿ ಪ್ರಭಾ ಪರ ಪ್ರಚಾರ](https://janathavani.com/wp-content/uploads/2024/05/28-bhashanagar-06.05.2024-860x759.jpg)