ದಾವಣಗೆರೆ, ಏ. 19 – ಇಲ್ಲಿನ ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದ ಹೆಬ್ಬಾಗಿಲು ಇಡುವ ಶಾಸ್ತ್ರ, ಪೂಜೆಯನ್ನು ನೆರವೇರಿಸಲಾಯಿತು. ದೇವಸ್ಥಾನದ ಅಧ್ಯಕ್ಷರಾದ ಕಾಸಲ್ ನಾಗರಾಜ್ ಮತ್ತು ಕಾಸಲ್ ಬದರಿನಾಥ, ಕಾಸಲ್ ಅಮರ್ ನಾಥ್ ಮತ್ತಿತರರು ಉಪಸ್ಥಿತರಿದ್ದರು
ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದ ಹೆಬ್ಬಾಗಿಲು ಇಡುವ ಶಾಸ್ತ್ರ
![23 mandipet 20.04.2024 ಮಂಡಿಪೇಟೆ ಶ್ರೀ ಕೋದಂಡರಾಮ ದೇವಸ್ಥಾನದ ಹೆಬ್ಬಾಗಿಲು ಇಡುವ ಶಾಸ್ತ್ರ](https://janathavani.com/wp-content/uploads/2024/04/23-mandipet-20.04.2024-860x857.jpg)