ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ದಾವಣಗೆರೆ, ಏ. 11 – ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ  ವಿತರಣಾ ಕಾರ್ಯಕ್ರಮಕ್ಕೆ ಇಂದು ಎ.ಹೆಚ್. ಶಿವಪ್ಪಯ್ಯ ಮತ್ತು ಮರಿ ಮೊಮಕ್ಕ ಳಾದ ಎ.ಹೆಚ್.  ಸಂತೋಷ್, ಎ.ಹೆಚ್.ಸಂದೇಶ್, ದಿ. ಗುರುಶಾಂತಯ್ಯನವರ ಸ್ಮರಣಾರ್ಥ ಸಹನ ಬಿ. ವಡೆಯರ್‌ ಅವರು  ದಾನಿಗಳಾಗಿದ್ದಾರೆ. 

ಈ ಸತ್ಕಾರ್ಯಕ್ಕೆ ದಾನ ಮಾಡ ಬಯಸುವವರು ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು  ಸಂಪರ್ಕಿಸಬಹುದು.

error: Content is protected !!