ನಗರದಲ್ಲಿ ಇಂದು ಭಾರತ್‌ ಅಕ್ಕಿ ವಿತರಣೆ

ದೇವರಾಜ ಅರಸು ಬಡಾವಣೆ `ಸಿ’ ಬ್ಲಾಕ್‌ನ  ಡಬಲ್ ರೋಡ್ ನಲ್ಲಿ ಬೆಳಗ್ಗೆ 10 ಗಂಟೆಗೆ ಭಾರತ್‌ ಅಕ್ಕಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಯಶವಂತ್ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ದೇವರಮನೆ ಶಿವಕುಮಾರ್, ಎಂ.ವಿ. ಜಯಪ್ರಕಾಶ್‌ ಮಾಗಿ ಭಾಗವಹಿಸುವರು.

error: Content is protected !!