ಹರಿಹರ, ಸೆ. 10 – ನಗರದ ಹ್ಯಾಪಿ ಕಿಡ್ಸ್ ಮತ್ತು ಎಸ್.ಜೆ.ಸಿ.ಪಿ.ಎಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್, ಶ್ರೀಮತಿ ಶಿವಗಂಗಮ್ಮ, ಚೇತನ್, ವೀರೇಶ, ಶ್ರೀಮತಿ ವೇದಾವತಿ, ಸುಕನ್ಯಾ, ಶ್ರಿಮತಿ ಬಾನು, ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳು ಶ್ರೀಕೃಷ್ಣ ಹಾಗು ರಾಧೆಯ ವೇಷಭೂಷ ಧರಿಸಿ ಸುಂದರವಾಗಿ ಕಂಗೊಳಿಸಿದರು.
ಹರಿಹರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ
![09 hrr janmashtami news 11.09.2023 ಹರಿಹರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ](https://janathavani.com/wp-content/uploads/2023/09/09-hrr-janmashtami-news-11.09.2023.jpg)