ಸುದ್ದಿ ಸಂಗ್ರಹಕೃಷ್ಣ ನಿಧನ : ನಾಗೇಂದ್ರ ಬಂಡೀಕರ್ ಸಂತಾಪDecember 17, 2024December 17, 2024By Janathavani0 ದಾವಣಗೆರೆ, ಡಿ.16- ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಶ್ರಮಿಸಿದ್ದ ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಕರ್ನಾಟಕ ಜನಮನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ಸಂತಾಪ ಸೂಚಿಸಿದ್ದಾರೆ. ದಾವಣಗೆರೆ