ಹಿರಿಯ ಪತ್ರಕರ್ತ ವಿ.ಟಿ. ಸುಂದರ್ ನಿಧನ

ಹಿರಿಯ ಪತ್ರಕರ್ತ ವಿ.ಟಿ. ಸುಂದರ್ ನಿಧನ - Janathavaniದಾವಣಗೆರೆ, ಅ.27-ನಗರದ ಹಿರಿಯ ಪತ್ರಕರ್ತ ವಿ.ಟಿ. ಸುಂದರ್ ಅವರು ಇಂದು ರಾತ್ರಿ 11.30ಕ್ಕೆ ಹೃದಯಾಘಾತದಿಂದ ನಿಧನರಾದರು. 

ಮೃತರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಪತ್ನಿ. ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಎಸ್.ಓ.ಜಿ.ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿಡಲಾಗಿದ್ದು, ನಾಳೆ ದಿನಾಂಕ 28ರ ಸೋಮವಾರ ಸಂಜೆ 4.30ಕ್ಕೆ ಆರ್.ಹೆಚ್. ಬೃಂದಾವನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

error: Content is protected !!