ರಾಣೇಬೆನ್ನೂರಿನಲ್ಲಿ ಇಂದು ಉಪನ್ಯಾಸ

ಕರ್ನಾಟಕ ಸಂಘದ ವತಿಯಿಂದ ನಾಡಹಬ್ಬದ ಪ್ರಯುಕ್ತ ಇಂದು ಸಂಜೆ 6.30 ಕ್ಕೆ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ `ಮಂಕುತಿಮ್ಮನ ಕಗ್ಗ’ ಕುರಿತು ಹರಿಹರದ ಎನ್.ಆರ್.ಕನವಳ್ಳಿ ಇವರಿಂದ ಉಪನ್ಯಾಸ ನಡೆಯಲಿದೆ.

ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸು ವರು. ಮುಖ್ಯ ಅತಿಥಿಗಳಾಗಿ ಇನ್ನರ್‌ ವೀಲ್ ಕ್ಲಬ್ ಅಧ್ಯಕ್ಷೆ ಸಂಜನಾ ಕುರುವತ್ತಿ, ಜೆ.ಸಿ. ಸಂಸ್ಥೆ ಅಧ್ಯಕ್ಷ ಕೆ. ಶಿವಶಂಕರ್ ಭಾಗವಹಿಸಲಿದ್ದಾರೆ. 

error: Content is protected !!