ನಗರದಲ್ಲಿ ಇಂದು ಭಜನೆ

ಶಿವಕುಮಾರಸ್ವಾಮಿ ಬಡಾವಣೆ ಸಮೀಪದ ಚಿಕ್ಕಮ್ಮಣ್ಣಿ ದೇವರಾಜ ಅರಸ್ ಬಡಾವಣೆಯಲ್ಲಿ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ನಾಗರೀಕ ಕ್ಷೇಮಾಭಿ ವೃದ್ಧಿ, ಅಪ್ಪು ಅಭಿಮಾನಿ ಬಳಗ, ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನ ಸಮಿತಿ ವತಿಯಿಂದ ಇಂದು ಸಂಜೆ 7 ರಿಂದ ಶಾಂತವೀರಸ್ವಾಮಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಇದೆ.

error: Content is protected !!