ದಾವಣಗೆರೆ – ಶಾಮನೂರು ಜನತಾ ಕಾಲೋನಿಯ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನ ಸಮಿತಿ ವತಿಯಿಂದ ಶರನ್ನವರಾತ್ರಿ ಪ್ರಯುಕ್ರ ಇಂದು ರಾತ್ರಿ 8.30 ಕ್ಕೆ ಸಿ. ಅಮರೇಶ್, ಮಾರಣ್ಣ, ಹೆಚ್.ಎಂ. ಶಿವಕುಮಾರ್, ಸುಮಾ ಮತ್ತು ಸಂಗಡಿಗರಿಂದ ಭಕ್ತಿಗೀತೆ, ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಿದ್ದಾರೆ.
February 24, 2025