ನಾಳೆ ರಕ್ತದಾನ ಶಿಬಿರ, ಸ್ವಚ್ಛತಾ ಶ್ರಮದಾನ

ದಾವಣಗೆರೆ, ಸೆ. 19- ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಕೆಇಬಿ ಇಂಜಿನಿಯರ್‌ ಅಸೋಸಿಯೇಷನ್, ಕುಂದುವಾಡ ಕೆರೆ ವಾಯುವಿಹಾರ ಬಳಗದ ವತಿಯಿಂದ ನಾಡಿದ್ದು ದಿನಾಂಕ 21 ರಂದು ಬೆಳಿಗ್ಗೆ 6.30 ಕ್ಕೆ `ಸ್ವಚ್ಛತೆಯೇ ಸೇವೆ’ ಅಭಿಯಾನದಡಿಯಲ್ಲಿ ಕುಂದುವಾಡ ಕೆರೆಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ.

ನಗರದ ಕೆಇಬಿ ಸಮುದಾಯ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಈಶ್ವರ್ ಸಿಂಗ್, ರಂಗನಾಥ್ ತಿಳಿಸಿದ್ದಾರೆ. 

error: Content is protected !!