ಇಂದು ಕಲ್ಯಾಣ ವೃಷ್ಟಿ ಅಭಿಯಾನ

 ಶೃಂಗೇರಿ ಶಾರದಾ ಪೀಠದಿಂದ ಶ್ರೀ ಮಠದ ಶ್ರೀಶಂಕರ ತತ್ವ ಪ್ರಸಾರ ಅಭಿಯಾನವು ಶ್ರೀ ಶಂಕರಾಚಾರ್ಯರಿಂದ ರಚಿತವಾದ ಕಲ್ಯಾಣ ವೃಷ್ಟಿ ಸ್ತವ, ಶಿವಪಂಚಾಕ್ಷರನ ಕ್ಷತ್ರಮಾಲಾಸ್ತೋತ್ರ ಮತ್ತು ಲಕ್ಷ್ಮಿನರಸಿಂಹಕ ರಾವಲಂಬಸ್ತೋತ್ರ ಈ ಮೂರು ಸ್ತೋತ್ರಗಳ ವಿಶೇಷ ಮಹಾ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಂಡಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.

error: Content is protected !!