ಸುದ್ದಿ ಸಂಗ್ರಹಭದ್ರಾ ಜಲಾಶಯಕ್ಕೆ ಇಂದು ಬಾಗಿನAugust 10, 2024August 10, 2024By Janathavani0 ದಾವಣಗೆರೆ ತಾಲ್ಲೂಕು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರ ಸಂಘದ ವತಿಯಿಂದ ಇಂದು 12 ಗಂಟೆಗೆ ಭದ್ರಾ ಅಣೆಕಟ್ಟುಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್, ಖಜಾಂಚಿ ಕಿರಣ್ ಬಾಳೇಹೂಲದ್ ತಿಳಿಸಿದ್ದಾರೆ. ದಾವಣಗೆರೆ