ದಾವಣಗೆರೆ, ಜು. 24 – ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ 18ನೇ ಶರಣ ಕಮ್ಮಟದಲ್ಲಿ ಹಾಗೂ ಜಯದೇವಪುರದಲ್ಲಿ ನಡೆದ ಜಯವಿಭವ ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಚಿತ್ರಿಕಿ ಶಿವಕುಮಾರ್ ಅವರು ಬಸವಣ್ಣನವರ ವಚನ ಹಾಗೂ ಪಂಚಾಕ್ಷರಿ ಗವಾಯಿಗಳವರ ವಚನ ಹಾಡಿದರು.
ಹಾವೇರಿ ಶರಣ ಕಮ್ಮಟದಲ್ಲಿ ಚಿತ್ರಕಿ ಗಾಯನ
![26 chitriki news 26.07.2024 ಹಾವೇರಿ ಶರಣ ಕಮ್ಮಟದಲ್ಲಿ ಚಿತ್ರಕಿ ಗಾಯನ](https://janathavani.com/wp-content/uploads/2024/07/26-chitriki-news-26.07.2024.jpg)