ಹರಪನಹಳ್ಳಿಯಲ್ಲಿ ನಾಳೆ ಕಸಾಪ ಸಭೆ

ಹರಪನಹಳ್ಳಿ, ಜು. 18-  ಪಟ್ಟಣದ  ಸರ್ಕಾರಿ ನೌಕರರ ಸಭಾ ಭವನದಲ್ಲಿ ನಾಡಿದ್ದು 20ನೇ ಶನಿವಾರ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸಭೆ ಕರೆಯಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ  ತಿಳಿಸಿದ್ದಾರೆ.

error: Content is protected !!