ಗಣೇಶ್ ಶೆಣೈಗೆ ಕಲಾಕೌಸ್ತುಭ ಪ್ರಶಸ್ತಿ

ಗಣೇಶ್ ಶೆಣೈಗೆ ಕಲಾಕೌಸ್ತುಭ ಪ್ರಶಸ್ತಿ

ದಾವಣಗೆರೆ, ಜು. 7 – ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡದಿಂದ ನಗರದ ಸಾಲಿಗ್ರಾಮ ಗಣೇಶ್ ಶೆಣೈ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕಲಾಕೌಸ್ತುಭ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕನಕ ಪ್ರೀತೀಶ್ ತಿಳಿಸಿದ್ದಾರೆ.

error: Content is protected !!