ದಾವಣಗೆರೆ, ಜು. 7 – ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡದಿಂದ ನಗರದ ಸಾಲಿಗ್ರಾಮ ಗಣೇಶ್ ಶೆಣೈ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕಲಾಕೌಸ್ತುಭ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕನಕ ಪ್ರೀತೀಶ್ ತಿಳಿಸಿದ್ದಾರೆ.
ಗಣೇಶ್ ಶೆಣೈಗೆ ಕಲಾಕೌಸ್ತುಭ ಪ್ರಶಸ್ತಿ
![09 Ganesh Shenoy 08.07.2024 ಗಣೇಶ್ ಶೆಣೈಗೆ ಕಲಾಕೌಸ್ತುಭ ಪ್ರಶಸ್ತಿ](https://janathavani.com/wp-content/uploads/2024/07/09-Ganesh-Shenoy-08.07.2024.jpg)