`ಎಆರ್‌ಜಿ ವೈಭವ’ ದಲ್ಲಿ ಇಂದು ಸಾಂಸ್ಕೃತಿಕ ಪರಂಪರೆ

ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11.30ಕ್ಕೆ  ಸಾಂಸ್ಕೃತಿಕ ಪರಂಪರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಉದ್ಘಾಟನೆ : ಸಮರ್ಥ್ ಶಾಮನೂರು, ಅತಿಥಿಗಳು : ಪ್ರೊ. ಸಿ.ಹೆಚ್.ಮುರುಗೇಂದ್ರಪ್ಪ, ಡಾ. ಹುಚ್ಚೇಗೌಡ, ಎ.ಜಿ.ಮಂಜುನಾಥ್, ಶ್ರೀಮತಿ ವಿಜಯಲಕ್ಷ್ಮಿ ಎ.ಜಿ.ಮಂಜುನಾಥ್, ಕೆ.ಬೊಮ್ಮಣ್ಣ, ಎಸ್.ಬಿ.ನಾಗರಾಜ್. ಅಧ್ಯಕ್ಷತೆ : ಡಾ. ಜಿ.ಜಿ.ಬೋರಯ್ಯ.

error: Content is protected !!