ಸುದ್ದಿ ಸಂಗ್ರಹದೂಡಾ ಆಯುಕ್ತರಾಗಿ ಹುಲ್ಲುಮನಿ ತಿಮ್ಮಣ್ಣJuly 4, 2024July 4, 2024By Janathavani0 ದಾವಣಗೆರೆ, ಜು. 3- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರನ್ನಾಗಿ ಕಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರನ್ನು ಸರ್ಕಾರ ನಿಯುಕ್ತಿಗೊಳಿಸಿದೆ. ಈ ಹಿಂದೆ ಈ ಪ್ರಾಧಿಕಾರಕ್ಕೆ ಬಸವನಗೌಡ ಕೋಟೂರು ಆಯುಕ್ತರಾಗಿದ್ದರು. ದಾವಣಗೆರೆ