ನಗರದಲ್ಲಿ ಇಂದು

ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ವಯಸ್ಕರನ್ನು ಕಾಡುವ ಬೆನ್ನು ನೋವು-ಕಾರಣ ಚಿಕಿತ್ಸೆ ಮತ್ತು ಪರಿಹಾರ’ ವಿಷಯವಾಗಿ ಜೆಜೆಎಂಎಂಸಿ ಕೀಲು ಮೂಳೆ ವಿಭಾಗದ ಪ್ರಾಧ್ಯಾಪಕ ಡಾ.ಜೆ.ರಘುಕುಮಾರ್ ಉಪನ್ಯಾಸ ನೀಡುವರು.

error: Content is protected !!