ಸಣ್ಣ ಕೈಗಾರಿಕೆಗಳ ಸಂಘಕ್ಕೆ ಆಯ್ಕೆ

ಸಣ್ಣ ಕೈಗಾರಿಕೆಗಳ ಸಂಘಕ್ಕೆ ಆಯ್ಕೆ

ದಾವಣಗೆರೆ, ಜು. 3- ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕ ಸಣ್ಣ ಕೈಗಾರಿಕೆ ಗಳ ಸಂಘದ ಚುನಾವಣೆಯಲ್ಲಿ ನೂತನ ವಾಗಿ ಮುಂದಿನ ಅಧ್ಯಕ್ಷರಾಗಿ ಎಂ.ಜಿ. ರಾಜಗೋಪಾಲ್, ಉಪಾಧ್ಯಕ್ಷರಾಗಿ ಗಣೇಶ್ ರಾವ್ ಆಯ್ಕೆಯಾಗಿದ್ದಾರೆ. ಕೌನ್ಸಿಲ್ ಸದಸ್ಯರುಗಳಾಗಿ ನಗರದ ಭೂಮಿಕಾ ಡಿಜಿಟಲ್ ಮಾಲೀಕ ಡಿ. ಸಿ. ಶ್ರೀನಿವಾಸ್ ಹಾಗೂ ಜನನಿ ಆಗ್ರೋ ಟೆಕ್ ಮಾಲೀಕ ಓ. ಮಹೇಶ್ವರಪ್ಪ ಇವರು ಚುನಾವಣೆಯಲ್ಲಿ ಜಯಶೀಲರಾಗಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ರಾಜ್ಯ ಕಮಿಟಿಗೆ ಆಯ್ಕೆಯಾಗಿರುತ್ತಾರೆ.

error: Content is protected !!