ಕಕ್ಕರಗೊಳ್ಳದಲ್ಲಿ ಇಂದು ಎನ್ನೆಸ್ಸೆಸ್‌ ಶಿಬಿರ

ದಾವಣಗೆರೆಯ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದ ಕಕ್ಕರಗೊಳ್ಳ ಗ್ರಾಮದ ಸಮುದಾಯ ಭವನದಲ್ಲಿ ಎನ್‌ಎಸ್‌ಎಸ್‌ ಶಿಬಿರದ ಕಾರ್ಯಕ್ರಮಗಳು ನಡೆಯಲಿದೆ.

ಬೆಳಗ್ಗೆ ಗ್ರಾಮದ ಮುಖಂಡ ಕೆ.ಜಿ. ಬಸನಗೌಡ್ರು ಧ್ವಜಾರೋಹಣ ನೆರವೇರಿ ಸುವರು. ನಂತರ ಡಾ.ವಿ. ಮಹಮ್ಮದ್‌ ಮುಜ್ತಾಬಾ ಅವರು `ಕೃಷಿ ದೇಶದ ಬೆನ್ನೆಲಬು’ ಎಂಬ ವಿಷಯ ಕುರಿತು ಉಪನ್ಯಾಸ ನೀಡು ವರು. ಸಂಜೆ 5.30ಕ್ಕೆ ಅರಣ್ಯ ಸಂರಕ್ಷಣಾಧಿ ಕಾರಿ ಎನ್‌.ಎಸ್‌. ರಾಘವೇಂದ್ರ ಅವರು `ಅರಣ್ಯ ಮತ್ತು ಸಂರಕ್ಷಣೆ ಜಾಗೃತಿ’ಕುರಿತು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಗ್ರಾಮದ ಮುಖಂಡ ಆರ್‌.ಡಿ. ಕುಲಕರ್ಣಿ ಮತ್ತು ಗಣ್ಯರು ಭಾಗವಹಿಸುವರು.

error: Content is protected !!