ರಾಣೇಬೆನ್ನೂರಿಗೆ ಇಂದು ಬಸವರಾಜ ಬೊಮ್ಮಾಯಿ

ರಾಣೇಬೆನ್ನೂರು : ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯ ಗಳಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಣೇಬೆ ನ್ನೂರಿಗೆ ಆಗಮಿಸಿ, ಸಂಜೆ 4ಕ್ಕೆ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆಯುವ ಮತದಾರರಿಗೆ ಕೃತಜ್ಞತೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.

error: Content is protected !!