ಈಶ್ವರಪ್ಪ ಅವರಿಗೆ ವನಿತಾ ಶೋಕ

ದಾವಣಗೆರೆ, ಜೂ. 2 – ಜಾನಪದ ವಿದ್ವಾಂಸಕ ಡಾ. ಎಂ.ಜಿ. ಈಶ್ವರಪ್ಪ ಅವರ ನಿಧನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ವೀಣಾ ಕೃಷ್ಣಮೂರ್ತಿ, ವನಿತಾ ವೇದಿಕೆಯ ಅಧ್ಯಕ್ಷರಾದ ಮಲ್ಲಮ್ಮ ನಾಗರಾಜ್, ಸದಸ್ಯರಾದ ರೇಖಾ ಓಂಕಾರಪ್ಪ, ಕುಸುಮ ಲೋಕೇಶ್, ಮಂಜುಳಾ ಸುನಿಲ್, ಸತ್ಯಭಾಮ ಮಂಜುನಾಥ್, ಸುನಿತಾ ಪ್ರಕಾಶ್, ಸೀತಾ ನಾರಾಯಣ್, ಜ್ಯೋತಿ ಬದಾಮಿ, ಗಿರಿಜಾ ಸಿದ್ದಲಿಂಗಪ್ಪ, ಜಯಾ ಗೌಡ್ರು, ಶೈಲಜಾ, ರಾಧ, ರೇಣುಕಾ, ಉಮಾ, ಅನ್ನಪೂರ್ಣ, ಸುಶೀಲಾ, ಓಂಕಾರಮ್ಮ ರುದ್ರಮುನಿ ಮತ್ತಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!