ಹರಿಹರ ನಗರದ ಪಶು ಇಲಾಖೆಯ ಕಚೇರಿಯಲ್ಲಿ ಜಾನುವಾರ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆದ ಎ.ಕೆ.ಭೂಮೇಶ್ ಅವರು ಶುಕ್ರವಾರ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಲಕ್ಷ್ಮಿ ಮಹಲ್ನಲ್ಲಿ ಸರ್ಕಾರಿ ನೌಕರರ ಸಂಘದಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. 33 ವರ್ಷಗಳ ಕಾಲ ಪಶು ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ ಭೂಮೇಶ್ ಅವರು, ಈ ಹಿಂದೆ ಶಾಸಕ ಬಿ.ಪಿ.ಹರೀಶ್ ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಹರಿಹರದಲ್ಲಿ ಇಂದು ಭೂಮೇಶ್ ಅವರಿಗೆ ಬೀಳ್ಕೊಡುಗೆ
![12 bhoomesh 01.06.2024 ಹರಿಹರದಲ್ಲಿ ಇಂದು ಭೂಮೇಶ್ ಅವರಿಗೆ ಬೀಳ್ಕೊಡುಗೆ](https://janathavani.com/wp-content/uploads/2024/06/12-bhoomesh-01.06.2024.jpg)