ಜಿ.ಆರ್.ನಾಗರಾಜ್ ಇಂದು ವಯೋನಿವೃತ್ತಿ

ಜಿ.ಆರ್.ನಾಗರಾಜ್  ಇಂದು ವಯೋನಿವೃತ್ತಿ

ಬಸವಾಪಟ್ಟಣ ಸಮೀಪದ ದಾಗಿನಕಟ್ಟೆ ಗ್ರಾಮದ ಶ್ರೀ ವಾಲ್ಮೀಕಿ ಪ್ರೌಢ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಜಿಗಳಿಯ ಜಿ.ಆರ್.ನಾಗರಾಜ್ ಅವರು ಇಂದು ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ. 

ಈ ನಿಮಿತ್ಯ ನಾಗರಾಜ್ ಅವರಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ವತಿಯಿಂದ ಇಂದು ಸಂಜೆ 4 ಕ್ಕೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

error: Content is protected !!