ವೀರಶೈವ ಲಿಂಗಾಯತ ಪರಿಷತ್ತಿನಿಂದ ಪಿಯುಸಿ, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪುರಸ್ಕಾರ

ದಾವಣಗೆರೆ, ಮೇ 19- ವಿಶ್ವ ವೀರಶೈವ ಲಿಂಗಾಯತ ಪರಿಷತ್   ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ನಡೆಸಲುದ್ದೇಶಿಸಲಾಗಿದ್ದು, ಈ ಸಂದರ್ಭದಲ್ಲಿ ಸರ್ವ ಜನಾಂಗದ ಪಿಯುಸಿ, ಎಸ್ಸೆಸ್ಸೆಲ್ಸಿ 2024ರ ಸಾಲಿನಲ್ಲಿ 90 ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ವಿವರಕ್ಕೆ ಪರಿಷತ್ ಅಧ್ಯಕ್ಷರೂ ಆದ ಹಿರಿಯ ನ್ಯಾಯವಾದಿ ರೇವಣ್ಣ ಬಳ್ಳಾರಿ (9448339322), ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ರುದ್ರಮ್ಮ (95912  52937), ಶ್ರೀಮತಿ ಶಕುಂತಲಾ (79755 28714) ಅವರುಗಳನ್ನು ಇದೇ ದಿನಾಂಕ 23ರೊಳಗೆ ಸಂಪರ್ಕಿಸಬಹುದು.

error: Content is protected !!