ನಗರದಲ್ಲಿ ಇಂದು ವಿವೇಕ್‌ ಕಾರ್ಯಾಗಾರ

ಬಾಪೂಜಿ ಮಕ್ಕಳ ಆಸ್ಪತ್ರೆಯ ಸಂಶೋಧನಾ ಕೇಂದ್ರದಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ವಿವೇಕ್‌ ಪೋಷಕರ ಕಾರ್ಯಾಗಾರ ನಡೆಯಲಿದೆ.

`ಅಪಸ್ಮಾರ (ಮೂರ್ಚೆರೋಗ)- ಗಾಬರಿ ಬೇಡ, ಅರಿವಿರಲಿ’ ಎಂಬ ವಿಷಯ ಕುರಿತು ಎಸ್‌. ಎಸ್‌. ನಾರಾ ಯಣ ಹೆಲ್ತ್‌ ಸೆಂಟರ್‌ನ ಡಾ. ವೀರಣ್ಣ ಗಡದ್‌ ಅವರು ಮಾತನಾಡುವರು.

error: Content is protected !!