ನಗರದ ಸವಿತಾ ಸಮಾಜ ಸಂಘದಿಂದ ಇಂದು ಶ್ರೀ ಹನುಮ ಜಯಂತಿ

ಸವಿತಾ ಸಮಾಜ ಸಂಘದ ವತಿಯಿಂದ  ಕೊಂಡಜ್ಜಿ ರಸ್ತೆಯಲ್ಲಿರುವ ಶ್ರೀ ಮಾರುತಿ ಮಂದಿರದಲ್ಲಿ ಇಂದು ಹನುಮ ಜಯಂತಿ ಆಚರಿಸಲಾಗುವುದು.  ಬೆಳಿಗ್ಗೆ 8ಕ್ಕೆ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ನಡೆಸ ಲಾಗುವುದು. ಬೆಳಿಗ್ಗೆ 11 ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ  ಕಾರ್ಯಕ್ರಮ ಇರುತ್ತದೆ ಎಂದು ಸವಿತಾ ಸಮಾಜ ಸಂಘದ ಅಧ್ಯಕ್ಷ ಎನ್.ರಂಗಸ್ವಾಮಿ ತಿಳಿಸಿದ್ದಾರೆ.

error: Content is protected !!