`ಕನ್ನಡ ರತ್ನ’ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹರಪನಹಳ್ಳಿ, ಏ.14 –  ಪಟ್ಟಣದ ನವ ಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ   ಕನ್ನಡ ವಿಷಯದಲ್ಲಿ  95 ಕ್ಕೂ  ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಆದ ವಿದ್ಯಾರ್ಥಿಗಳಿಗೆ `ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿ  ಆಹ್ವಾನಿಸಲಾಗಿದೆ.   ಅರ್ಜಿ ಸಲ್ಲಿ ಸಲು ಇದೇ ದಿನಾಂಕ 20 ಕೊನೆಯ ದಿನ ವಾಗಿದೆ. ವಿವರಕ್ಕೆ ಸಂಪರ್ಕಿಸಿ ಸಪ್ನ ಮಲ್ಲಿ ಕಾರ್ಜುನ, ಅಧ್ಯಕ್ಷರು, ನವಜ್ಯೋತಿ ಸೌಹಾರ್ದ ಬ್ಯಾಂಕ್, ಬಸಮ್ಮ ನಿಲಯ, ಗೊರವಿನ ತೋಟ, ವಿಜಯಲಕ್ಷ್ಮಿ ಗ್ಯಾಸ್ ಏಜೆನ್ಸಿ ಹತ್ತಿರ, ಹರಪನಹಳ್ಳಿ. ಹೆಚ್ಚಿನ ಮಾಹಿತಿಗಾಗಿ 7795966081, 7899073268.

error: Content is protected !!