ಕೊಡಗನೂರಿನಲ್ಲಿ ನಾಡಿದ್ದು ಆಂಜನೇಯ ಸ್ವಾಮಿ ರಥ

ಕೊಡಗನೂರಿನಲ್ಲಿ  ನಾಡಿದ್ದು ಆಂಜನೇಯ ಸ್ವಾಮಿ ರಥ

ದಾವಣಗೆರೆ, ಏ. 14-  ತಾಲ್ಲೂಕಿನ ಕೊಡಗನೂರಿ ನಲ್ಲಿ ಪ್ರಸಿದ್ಧ ಶ್ರೀ ಆಂಜ ನೇಯ ಸ್ವಾಮಿ ರಥೋತ್ಸ ವವು ಇದೇ ದಿನಾಂಕ 17ರ ಬುಧವಾರ  ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

error: Content is protected !!