ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಎ.ಹೆಚ್. ಶಿವಪ್ಪಯ್ಯ ಮತ್ತು ಮರಿ ಮೊಮ್ಮಕ್ಕಳಾದ ಎ.ಹೆಚ್. ಸಂತೋಷ್, ಎ.ಹೆಚ್. ಸಂದೇಶ್ ಹಾಗೂ ಅಮಿತ್ ಮತ್ತು ಡಾ. ವಿಭಾ ಒಡೆಯರ್ ಅವರು ಇಂದಿನ ದಾನಿಗಳಾಗಿದ್ದಾರೆ. ಈ ಸತ್ಕಾರ್ಯಕ್ಕೆ ದಾನ ಮಾಡ ಬಯಸುವವರು ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು  ಸಂಪರ್ಕಿಸಬಹುದು.

error: Content is protected !!