ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರಾಗಿ ಹೆಚ್. ದಿವಾಕರ್

ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರಾಗಿ ಹೆಚ್. ದಿವಾಕರ್

ಸಹ ಸಂಚಾಲಕರಾಗಿ ಕೆ.ಹೆಚ್. ಧನಂಜಯ

ದಾವಣಗೆರೆ, ಏ. 4- ಭಾರತೀಯ ಜನತಾ ಪಾರ್ಟಿಯ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರನ್ನಾಗಿ  ವಕೀಲರಾದ ಹೆಚ್. ದಿವಾಕರ್, ಸಹ ಸಂಚಾಲಕರನ್ನಾಗಿ ವಕೀಲರಾದ ಕೆ.ಹೆಚ್. ಧನಂಜಯ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ತಿಳಿಸಿದ್ದಾರೆ.

error: Content is protected !!