ನಗರದಲ್ಲಿ ಇಂದು `ಗಾಂಧೀಜಿ ಕಂಡ ರಾಮರಾಜ್ಯ’ ಚಿಂತನೆ ಮತ್ತು ಸಂವಾದ

 ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7.15ರವರೆಗೆ   `ಗಾಂಧೀಜಿ ಕಂಡ ರಾಮರಾಜ್ಯ’  ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. ಚಿಂತಕರು: ಉಪನ್ಯಾಸಕರಾದ ಶ್ರೀಮತಿ ಮಂಜುಳಾ ಬಿ. ಸಂಗಮೇಶ್, ಭಾಗವಹಿಸುವವರು: ಮಲ್ಲಾಬಾದಿ ಬಸವರಾಜ್, ಶಿವನಕೆರೆ ಬಸವ ಲಿಂಗಪ್ಪ, ಪ್ರೊ. ಎಂ. ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್. ಕುಸುಗೂರು.

error: Content is protected !!