ನಗರಕ್ಕೆ ಇಂದು `ಯುವ’ ಚಿತ್ರತಂಡ

‘ಯುವ’ ಕನ್ನಡ ಚಲನಚಿತ್ರವು ಅಭೂತಪೂರ್ವ ಯಶಸ್ಸು ಪಡೆದಿದ್ದು,  ಚಿತ್ರದ ನಾಯಕ ನಟ ಯುವ ರಾಜ್‌ಕುಮಾರ್‌ ಅವರು ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ ಅವರ ತಂಡದೊಂದಿಗೆ ಅಶೋಕ ಚಿತ್ರಮಂದಿರಕ್ಕೆ ಇಂದು ಬೆಳಿಗ್ಗೆ 10.30ಕ್ಕೆ ಭೇಟಿ ನೀಡಲಿದ್ದಾರೆ.

error: Content is protected !!