ನಗರದಲ್ಲಿ ಇಂದು ಪ್ರತಿಭಟನೆ

ಜಯದೇವ ವೃತ್ತದಲ್ಲಿ `ಅಡುಗೆಗೂ ಸಿದ್ಧ ಜನ ಸೇವೆಗೂ ಬದ್ಧ’ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಕಾರ್ಯಕರ್ತೆ ಶ್ರೀಮತಿ ಸವಿತ ರವಿಕುಮಾರ್‌ ತಿಳಿಸಿದ್ದಾರೆ.

error: Content is protected !!